Tuesday 12 April 2016

ಕನ್ನಡ ಜಾನಪದ ಪರಿಷತ್ ಬೆಂಗಳೂರು ಜಿಲ್ಲಾ ಘಟಕ ಉದ್ಘಾಟನೆ 12ಏಪ್ರಿಲ್2016

ಕನ್ನಡ ಜಾನಪದ ಪರಿಷತ್ ಗೆ ಸ್ವಾಗತ




-ಬೆಂಗಳೂರು ಜಿಲ್ಲಾ ಘಟಕ ಉದ್ಘಾಟನೆ

ಇಂದು ಕನ್ನಡ ಜಾನಪದ ಪರಿಷತ್ ಬೆಂಗಳೂರು ಜಿಲ್ಲಾ ಘಟಕ ಉದ್ಘಾಟನೆಯಾಯಿತು ,ಹಿರಿಯ ಚಲನ ಚಿತ್ರ ನಟ ಡಾ.ರಾಜೇಶ್ ಅವರು ಉದ್ಘಾಟಿಸಿದರು ,ಪುಸ್ತಕಮನೆ ಹರಿಹರ ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಿದ್ದರು ,ಕನ್ನಡ ಜಾನಪದ ಪರಿಷತ್ ನ ಕಾರ್ಯಧ್ಯಕ್ಷರಾದ ಡಾ.ಎಸ್ ಬಾಲಾಜಿ ಅವರಿಗೆ ನಡೆದಾಡುವ ಜಾನಪದ ಕೋಶ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಸುಧೀಂದ್ರಕುಮಾರ್  ಅವರು ಪ್ರಾಸ್ತಾವಿಕ ನುಡಿಗಳನ್ನುನೀಡಿದರು